Sunday, January 31, 2016

ಸಹಬಾಳ್ವೆ ಸಾಗರ

ಮಂಗಳೂರಿನಲ್ಲಿ ನಡೆದ 'ಸಹಬಾಳ್ವೆ ಸಾಗರ' ಕಾರ್ಯಕ್ರಮದಲ್ಲಿ ಯೋಗೇಂದ್ರ ಯಾದವ್ ಮಾತನಾಡುತ್ತಾ, 'ಕೋಮುವಾದವನ್ನು ಎದುರಿಸಲು ಹೊಸ ಭಾಷೆಯನ್ನು ಕಂಡುಕೊಳ್ಳಬೇಕಾಗಿದೆ' ಎಂದರು. ಸಮಾರಂಭದ ಕೊನೆಯಲ್ಪಿ ಪ್ರದರ್ಶನಗೊಂಡ ಪ್ರತಿಭಾ ನಿರ್ದೇಶನದ,'ಕೊಂದವರ್ಯಾರು' ನಾಟಕ. ಯೋಗೇಂದ್ರ ಅವರು ಎತ್ತಿದ್ದ ಪ್ರಶ್ನೆಗೆ ಉತ್ತರದಂತಿತ್ತು.