Wednesday, October 23, 2013

23-10-13ರಂದು ಬೆಂಗಳೂರಿನ ಹೊರವಲಯದಲ್ಲಿ ಆಯೋಜಿಸಿದ್ದ ‘ರಂಗಕಹಳೆ’ ಮಕ್ಕಳ ಮನೆ ಕಾಯ೯ಕ್ರಮ.

23-10-2013ರಂದು ಬೆಂಗಳೂರಿನ ಹೊರವಲಯದಲ್ಲಿ ಆಯೋಜಿಸಿದ್ದ ‘ರಂಗಕಹಳೆ’ ಮಕ್ಕಳ ಮನೆ ಕಾಯ೯ಕ್ರಮದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ದಿನೇಶ್ ಅಮಿನ್ ಮಟ್ಟು ಅವರು ಸಸಿ ನೆಡುತ್ತಿರುವುದು.   
‘ರಂಗಕಹಳೆ’ ಮಕ್ಕಳ ಮನೆಯ ಸ್ಟುಡಿಯೋ ಉದ್ಘಾಟಿಸಿ ಮಾತನಾಡುತ್ತಿರುವುದು.
23-10-2013ರಂದು ಬೆಂಗಳೂರಿನ ಹೊರವಲಯದಲ್ಲಿ ಆಯೋಜಿಸಿದ್ದ ‘ರಂಗಕಹಳೆ’ ಕಾಯ೯ಕ್ರಮದಲ್ಲಿ ಮಾತನಾಡುತ್ತಿರುವುದು.