Showing posts with label UR Anantha murthy. Show all posts
Showing posts with label UR Anantha murthy. Show all posts

Friday, October 2, 2015

'ನಾವೆಲ್ಲರೂ ವಿಷವನ್ನು ಇಡೀ ದೇಹದಲ್ಲಿ ಪಡೆದಿರುವ ಸರ್ಪಗಳು, ಗೋಡ್ಸೆ ಅದರ ಹಲ್ಲು ಮಾತ್ರ'-
ಹೀಗೆಂದು ಗಾಂಧೀಜಿ ಹತ್ಯೆಯಾದ ದಿನ ದು:ಖಿಸಿದವರು ನಿನ್ನೆಯಷ್ಟೇ 117ನೇ ಜನ್ಮ ದಿನವನ್ನು ನಾವು ಆಚರಿಸಿದ ಸಾಹಿತಿ ವಿ.ಸೀತರಾಮಯ್ಯ.
ಅಂದ ಹಾಗೆ ಈ ಮಾತುಗಳನ್ನು ಯು.ಆರ್.ಅನಂತಮೂರ್ತಿ ಅವರು 'ಹಿಂದುತ್ವ ಅಥವಾ ಹಿಂದ್ ಸ್ವರಾಜ್' ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಇಂದು ಗಾಂಧೀಜಿಗೆ ಸಂಬಂಧಿಸಿದ ಪುಸ್ತಕವೊಂದನ್ನು ಓದಬೇಕೆನ್ನುವವರು ಅನಂತಮೂರ್ತಿಯವರು ಬರೆದಿರುವ ಈ ಕೊನೆಯ ಪುಸ್ತಕ ಓದಬಹುದು. ನಾನು ಮತ್ತೊಮ್ಮೆ ಓದಿದೆ