Sunday, December 21, 2014

ಉತ್ತರ ಕನ್ನಡ ಜಿಲ್ಲೆಯ 19ನೇ ಕ.ಸಾ.ಪ. ಜಿಲ್ಲಾ ಸಮ್ಮೇಳನ

ಉತ್ತರ ಕನ್ನಡ ಜಿಲ್ಲೆಯ ಕ.ಸಾ.ಪ ಜಿಲ್ಲಾ ಸಮ್ಮೇಳನದಲ್ಲಿ ಮುಖ್ಯಅತಿಥಿಯಾಗಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ದಿನೇಶ್ ಅಮಿನ್ ಮಟ್ಟು ಅವರು ಮಾತನಾಡುತ್ತಿರುವುದು.