Friday, November 22, 2013

21 ನವೆಂಬರ್ 2013ರಂದು ಮಂಗಳೂರು ವಿವಿಯ ಕನಕದಾಸ ಅಧ್ಯಯನ ಪೀಠದ 10ರ ಸಂಭ್ರಮ ಹಾಗೂ "ಕನಕ ತತ್ವ ಚಿಂತನ ಪ್ರಚಾರೋಪನ್ಯಾಸ" ದ ಸಂವಾದ ಕಾರ್ಯಕ್ರಮ







21 ನವೆಂಬರ್ 2013ರಂದು ಮಂಗಳೂರು ವಿವಿಯ ಕನಕದಾಸ ಅಧ್ಯಯನ ಪೀಠದ 10ರ ಸಂಭ್ರಮ ಹಾಗೂ "ಕನಕ ತತ್ವ ಚಿಂತನ ಪ್ರಚಾರೋಪನ್ಯಾಸ" ದ ಸಂವಾದ ಕಾರ್ಯಕ್ರಮ (ವಾತಾ೯ಭಾರತಿ)

ಮಂಗಳೂರು ವಿವಿಯ ಕನಕದಾಸ ಅಧ್ಯಯನ ಪೀಠ 10 ಸಂಭ್ರಮ ಹಾಗೂ "ಕನಕ ತತ್ವ ಚಿಂತನ ಪ್ರಚಾರೋಪನ್ಯಾಸ" ದ ಸಂವಾದ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ದಿನೇಶ್ ಅಮಿನ್ ಮಟ್ಟು ಅವರು ಉದ್ಘಾಟಿಸಿ ಮಾತನಾಡುತ್ತಿರುವುದು