Showing posts with label ಬಿಳಿಮಲೆ. Show all posts
Showing posts with label ಬಿಳಿಮಲೆ. Show all posts

Friday, March 17, 2017

ದೆಹಲಿ ಜೆ.ಎನ್.ಯು

ಇಂದು ಸಂಜೆ ಜೆಎನ್ ಯುನಲ್ಲಿ ಒಂದು ಸಣ್ಣ ಭಾಷಣ, ಉಮಾಪತಿ ಮತ್ತು ರೇಣುಕಾ ಅವರ ಜತೆ ಸೆಲ್ಪಿ, ದೆಹಲಿಯಲ್ಲಿನ 'ಕನ್ನಡದ ರಾಯಭಾರಿ' ಪ್ರೊ.ಪುರುಷೋತ್ತಮ್ ಬಿಳಿಮಲೆಯವರ ಅಧ್ಯಕ್ಷತೆಯ ಕನ್ನಡ ಭಾಷಾ ಪೀಠಕ್ಕೆ ಭೇಟಿ. ಇಳಿಸಂಜೆ ಒಂದು ದೀರ್ಘ ಹರಟೆ.ದೆಹಲಿಯಲ್ಲಿ ಕಳೆದ ಹಳೆಯ ದಿನಗಳ ನೆನಪುಗಳ ಮೆರವಣಿಗೆ. ವಿಮಾನ ತಪ್ಪಿಹೋಗಬಹುದೆಂಬ ಆತಂಕದಲ್ಲಿ ಪ್ರೆಸ್ ಕ್ಲಬ್ ಗೆ ಹೋಗಲಾಗದ ಪರಿತಾಪ.