Friday, October 2, 2015

'ನಾವೆಲ್ಲರೂ ವಿಷವನ್ನು ಇಡೀ ದೇಹದಲ್ಲಿ ಪಡೆದಿರುವ ಸರ್ಪಗಳು, ಗೋಡ್ಸೆ ಅದರ ಹಲ್ಲು ಮಾತ್ರ'-
ಹೀಗೆಂದು ಗಾಂಧೀಜಿ ಹತ್ಯೆಯಾದ ದಿನ ದು:ಖಿಸಿದವರು ನಿನ್ನೆಯಷ್ಟೇ 117ನೇ ಜನ್ಮ ದಿನವನ್ನು ನಾವು ಆಚರಿಸಿದ ಸಾಹಿತಿ ವಿ.ಸೀತರಾಮಯ್ಯ.
ಅಂದ ಹಾಗೆ ಈ ಮಾತುಗಳನ್ನು ಯು.ಆರ್.ಅನಂತಮೂರ್ತಿ ಅವರು 'ಹಿಂದುತ್ವ ಅಥವಾ ಹಿಂದ್ ಸ್ವರಾಜ್' ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಇಂದು ಗಾಂಧೀಜಿಗೆ ಸಂಬಂಧಿಸಿದ ಪುಸ್ತಕವೊಂದನ್ನು ಓದಬೇಕೆನ್ನುವವರು ಅನಂತಮೂರ್ತಿಯವರು ಬರೆದಿರುವ ಈ ಕೊನೆಯ ಪುಸ್ತಕ ಓದಬಹುದು. ನಾನು ಮತ್ತೊಮ್ಮೆ ಓದಿದೆ

No comments:

Post a Comment