Tuesday, November 10, 2015

ಮಡಿಕೇರಿ ಗಲಭೆ

ಒಮ್ಮೊಮ್ಮೆ ಸುರಂಗದ ಕೊನೆಯಲ್ಲಿ ಬೆಳಕು ಕಾಣಿಸುತ್ತದೆ. ಮಡಿಕೇರಿ ಗಲಭೆ ಬಗ್ಗೆ ಟಿವಿ9 ಮತ್ತು ಸುವರ್ಣ ಟಿವಿ ಚಾನೆಲ್ ಗಳು
ವರದಿಯಲ್ಲಿ ತೋರಿದ ಸಂಯಮ ಮತ್ತು ಜನಪದ ಕಾಳಜಿಯಿಂದ ಮಾಡಿದ ಮನವಿ ಅಭಿನಂದನೆಗೆ ಮತ್ತು ಅನುಕರಣೆಗೆ ಅರ್ಹವಾದುದು.

No comments:

Post a Comment