Friday, September 4, 2015

ನಾವು ಭಗವಾನ್ ಜತೆಗಿರೋಣ.

ಚಿಂತಕ ಕೆ.ಎಸ್.ಭಗವಾನ್ ಅವರ ಜತೆ ನನಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿವೆ. ಅದು ಗುರಿ-ದಾರಿಗೆ ಸಂಬಂಧಿಸಿದ ಹಳೆಯ ಡಿಬೇಟ್.
ಅದರ ಚರ್ಚೆಗೆ ಈಗ ಕಾಲ ಅಲ್ಲ, ಈಗ ನಾವೆಲ್ಲ ಅವರ ಜತೆಗಿರಬೇಕಾದ ಕಾಲ.

ನಾನೇ ಹೋಗಿ ಭೇಟಿಮಾಡಬೇಕೆಂದಿದ್ದೆ, ಇಂದು ಸಂಜೆ ನಂದಕುಮಾರ್ ಮತ್ತು ಗೆಳೆಯರ ಜತೆ ಅವರೇ ಬಂದು ಬಿಟ್ಟರು.
ಏನೇ ಬರಲಿ, ನಾವು ಭಗವಾನ್ ಜತೆಗಿರೋಣ.

No comments:

Post a Comment