Monday, October 28, 2013

28-10-2013ರಂದು ಮೈಸೂರು ವಿಶ್ವವಿದ್ಯಾನಿಲಯ ಹಾಗೂ ಯುಜಿಸಿ ಆಯೋಜಿಸಿದ್ದ "ಮಾಧ್ಯಮ ಮತ್ತು ಸಾಮಾಜಿಕ ಅಭಿವೃದ್ಧಿ - ಕನಾ೯ಟಕ ಒಂದು ಅಧ್ಯಯನ" ಸಮಾರಂಭ

ಸಮಾರಂಭದಲ್ಲಿ ಉಪಸ್ಥಿತರಿದ್ದ ಅತಿಥಿ ಮಾನ್ಯರು.

ಯುಜಿಸಿ ಹಾಗೂ ಮೈಸೂರು ವಿವಿ ಹೊರತಂದ ಕಿರುಹೊತ್ತಿಗೆಗಳನ್ನು ಬಿಡುಗಡೆ ಮಾಡುತ್ತಿರುವ ಅತಿಥಿ ಮಾನ್ಯರು.

ಯುಜಿಸಿ ಹಾಗೂ ಮೈಸೂರು ವಿವಿ ಹೊರತಂದ ಕಿರುಹೊತ್ತಿಗೆಗಳನ್ನು ಬಿಡುಗಡೆ ಮಾಡಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ದಿನೇಶ್ ಅಮಿನ್ ಮಟ್ಟು ಅವರು ಮಾತನಾಡುತ್ತಿರುವುದು.

No comments:

Post a Comment