Showing posts with label ಅಕ್ಷತಾ ಹುಂಚದಕಟ್ಟೆ. Show all posts
Showing posts with label ಅಕ್ಷತಾ ಹುಂಚದಕಟ್ಟೆ. Show all posts

Monday, December 15, 2014

ಜನನುಡಿ 2014 ಮಂಗಳೂರು








'ಸಮಕಾಲೀನ ಸವಾಲುಗಳು-ಐಕ್ಯತೆಯ ಅಗತ್ಯತೆ' ವಿಷಯ ಗೋಷ್ಠಿಯಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ದಿನೇಶ್ ಅಮಿನ್ ಮಟ್ಟು ಅವರು ಮಾತನಾಡುತ್ತಿರುವುದು. ವಿಜಯ ಕರ್ನಾಟಕ ಪತ್ರಿಕೆ ಅಂಕಣಕಾರರಾದ ಡಿ.ಉಮಾಪತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಎಲ್.ಹನುಮಂತಯ್ಯ ಹಾಗೂ ಅಹರ್ನಿಶಿ ಪ್ರಕಾಶನದ ಅಕ್ಷತಾ ಹುಂಚದಕಟ್ಟೆ ಉಪಸ್ಥಿತರಿರುವುದು.